New Pension Scheme:ಹಿರಿಯ ನಾಗರಿಕರಿಗೆ ಕೇಂದ್ರದಿಂದ ಬಂಪರ್ ಯೋಜನೆ – ಪ್ರತಿ ತಿಂಗಳು ₹10,000 ಪಿಂಚಣಿ ನೀಡುವ ಪಿಂಚಣಿ ಯೋಜನೆ

New Pension Scheme 2026:ಹಿರಿಯ ನಾಗರಿಕರಿಗೆ ಕೇಂದ್ರದಿಂದ ಬಂಪರ್ ಯೋಜನೆ - ಪ್ರತಿ ತಿಂಗಳು ₹10,000 ಪಿಂಚಣಿ ನೀಡುವ ಪಿಂಚಣಿ ಯೋಜನೆ FREE

New Pension Scheme 2026 from central govt:ಕೇಂದ್ರ ಸರ್ಕಾರ(Central Govt) ಇದೀಗ ಪ್ರತಿ ತಿಂಗಳು ₹10000 ರೂಪಾಯಿ ಪಿಂಚಣಿ ಹಣ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಸರ್ಕಾರಿ ನೌಕರರು ಮತ್ತು ಹಿರಿಯ ನಾಗರಿಕರು ಪ್ರತಿಯೊಬ್ಬರೂ ಪ್ರತಿ ತಿಂಗಳು ₹10000 ರೂಪಾಯಿ ಪಡೆದುಕೊಳ್ಳಬಹುದು. ಹಾಗಾದ್ರೆ ಈ ಯೋಜನೆ ಯಾವುದು (Government Scheme) ? ಈ ಯೋಜನೆಗೆ ಎಲ್ಲಿ ಅರ್ಜಿ ಸಲ್ಲಿಸಬೇಕಗುತ್ತೆ? ಅರ್ಜಿ ಸಲ್ಲಿಸುವ ವಿಧಾನ ಏನು? ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ … Read more

Gruhalakshmi Yojana 27th Installment: ಗೃಹಲಕ್ಷ್ಮಿ ಯೋಜನೆ 27ನೇ ಕಂತಿನ ₹2000 ಹಣ ಬಿಡುಗಡೆ | ನಿಮ್ಮ ಖಾತೆಗೆ ಬಂತಾ? ಮೊಬೈಲ್‌ನಲ್ಲಿ ತಕ್ಷಣ ಹೀಗೆ ಚೆಕ್ ಮಾಡಿ

Gruhalakshmi Yojana 27th Installment: ಗೃಹಲಕ್ಷ್ಮಿ ಯೋಜನೆ 27ನೇ ಕಂತಿನ ₹2000 ಹಣ ಬಿಡುಗಡೆ | ನಿಮ್ಮ ಖಾತೆಗೆ ಬಂತಾ? ಮೊಬೈಲ್‌ನಲ್ಲಿ ತಕ್ಷಣ ಹೀಗೆ ಚೆಕ್ ಮಾಡಿ Free

Gruhalakshmi Yojana 27th Installment:ಕರ್ನಾಟಕ ಸರ್ಕಾರ(Karnataka Government)ದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ (Gruhalakshmi Scheme) ಯ 27ನೇ ಕಂತಿನ ಹಣ ಜಮಾ(Gruhalakshmi Yojana 27th installment payment) ಪ್ರಕ್ರಿಯೆ ಆರಂಭವಾಗಿದೆ. ರಾಜ್ಯದ ಲಕ್ಷಾಂತರ ಮಹಿಳಾ ಫಲಾನುಭವಿಗಳು ಕಾತುರದಿಂದ ನಿರೀಕ್ಷಿಸುತ್ತಿದ್ದ ಈ 27ನೇ ಕಂತಿನ ಕಂತಿನ ಹಣವು ಈಗಾಗಲೇ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗುತ್ತಿದೆ. ನೀವು ಕೂಡ ಈ ಯೋಜನೆಯ ಫಲಾನುಭವಿಯಾಗಿದ್ದರೆ, ನಿಮ್ಮ ಖಾತೆಗೆ ಹಣ ಬಂದಿದೆಯೇ ಎಂಬುದನ್ನು ಮೊಬೈಲ್‌ನಲ್ಲೇ ಸುಲಭವಾಗಿ ಪರಿಶೀಲಿಸಬಹುದು. ಈ ಲೇಖನದಲ್ಲಿ, ಗೃಹಲಕ್ಷ್ಮಿ 27ನೇ … Read more

New Ration Card Application 2026 | ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ – 15 ದಿನಗಳಲ್ಲಿ ಹೊಸ ಕಾರ್ಡ್ ಪಡೆಯಿರಿ! ಅರ್ಜಿ ಸಲ್ಲಿಸಲು ಈ ದಾಖಲಾತಿಗಳು ಕಡ್ಡಾಯ

New Ration Card Application 2026 | ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ – 15 ದಿನಗಳಲ್ಲಿ ಹೊಸ ಕಾರ್ಡ್ ಪಡೆಯಿರಿ! ಅರ್ಜಿ ಸಲ್ಲಿಸಲು ಈ ದಾಖಲಾತಿಗಳು ಕಡ್ಡಾಯ Free

New Ration Card Application 2026: ಕರ್ನಾಟಕ ರಾಜ್ಯದಲ್ಲಿ ಪಡಿತರ ಚೀಟಿ (ರೇಷನ್ ಕಾರ್ಡ್ Ration card) ಕೇವಲ ಅಕ್ಕಿ, ಗೋಧಿ ಅಥವಾ ಇತರ ಆಹಾರ ವಸ್ತುಗಳನ್ನು ಕಮ್ಮಿ ಬೆಲೆಯಲ್ಲಿ ಪಡೆಯಲು ಇರುವ ದಾಖಲೆ ಮಾತ್ರವಲ್ಲ. ಇದು ಬಡ ಮತ್ತು ಮಧ್ಯಮ ಆದಾಯದ ಕುಟುಂಬಗಳ ಆರ್ಥಿಕ ಭದ್ರತೆಯನ್ನು ಬಲಪಡಿಸುವ ಪ್ರಮುಖ ಸಾಧನವಾಗಿದೆ. ರಾಜ್ಯ ಸರ್ಕಾರದ ಹಲವು ಮಹತ್ವದ ಯೋಜನೆಗಳು, ವಿಶೇಷವಾಗಿ ‘ಗೃಹಲಕ್ಷ್ಮಿ’ ಯೋಜನೆ ಮತ್ತು ಉಚಿತ ಆರೋಗ್ಯ(Free healthcare) ಸೇವೆಗಳು, ರೇಷನ್ ಕಾರ್ಡ್(Ration card) ಹೊಂದಿರುವ ಕುಟುಂಬಗಳಿಗೆ … Read more

ದಂತ ಭಾಗ್ಯ ಯೋಜನೆ 2026: ಹಿರಿಯ ನಾಗರಿಕರಿಗೆ ಉಚಿತ ದಂತ ಚಿಕಿತ್ಸೆ | Danta Bhagya Yojana 2026 Karnataka

Danta Bhagya Yojana 2026: ದಂತ ಭಾಗ್ಯ ಯೋಜನೆ 2026: ಹಿರಿಯ ನಾಗರಿಕರಿಗೆ ಉಚಿತ ದಂತ ಚಿಕಿತ್ಸೆ Free

Danta Bhagya Yojana 2026:ನಮ್ಮ ರಾಜ್ಯದ ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಕರ್ನಾಟಕ ಸರ್ಕಾರವು ಹಲವು ಜನಪರ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದರಲ್ಲೂ ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳ ವಯೋವೃದ್ಧರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಉಪಯುಕ್ತವಾದ ಒಂದು ವಿಶೇಷ ಸೌಲಭ್ಯವನ್ನು ಒದಗಿಸಿದೆ. ವಯಸ್ಸಾಗುತ್ತಾ ಹೋದಂತೆ ಮನುಷ್ಯನ ದೇಹದಲ್ಲಿ ಹಲವು ಬದಲಾವಣೆಗಳು ಸಂಭವಿಸುತ್ತವೆ. ಅದರಲ್ಲಿ ಪ್ರಮುಖವಾಗಿ ಹಲ್ಲುಗಳು ಉದುರಿಹೋಗುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಲ್ಲುಗಳಿಲ್ಲದೆ ವಯಸ್ಸಾದ ತಂದೆ-ತಾಯಿಗಳು ಅಥವಾ ಅಜ್ಜ-ಅಜ್ಜಿಯರು ತಮಗೆ ಇಷ್ಟವಾದ ಕಠಿಣ ಆಹಾರವನ್ನು ಸರಿಯಾಗಿ ಅಗಿದು ತಿನ್ನಲು … Read more

PM Kisan 22nd Installment Update: ರೈತರ ಖಾತೆಗೆ ಪಿಎಂ ಕಿಸಾನ್ 22ನೇ ಕಂತಿನ ₹2000 ಹಣ ಜಮಾ | ನಿಮ್ಮ ಖಾತೆಗೆ ಹಣ ಬಂತಾ? ಸ್ಟೇಟಸ್ ಚೆಕ್ ಮಾಡಿ

PM Kisan 22nd Installment Update: ರೈತರ ಖಾತೆಗೆ ಪಿಎಂ ಕಿಸಾನ್ 22ನೇ ಕಂತಿನ ₹2000 ಹಣ ಜಮಾ | ನಿಮ್ಮ ಖಾತೆಗೆ ಹಣ ಬಂತಾ? ಸ್ಟೇಟಸ್ ಚೆಕ್ ಮಾಡಿ Free

PM Kisan 22nd Installment Update:ಕರ್ನಾಟಕ ಸೇರಿದಂತೆ ದೇಶಾದ್ಯಂತದ ಲಕ್ಷಾಂತರ ರೈತರು ಕಾತುರದಿಂದ ನಿರೀಕ್ಷಿಸುತ್ತಿದ್ದ PM Kisan 22nd Instalment (ಪಿಎಂ ಕಿಸಾನ್ 22ನೇ ಕಂತು) ಬಿಡುಗಡೆಯಾಗಿದೆ. ಕೇಂದ್ರ ಸರ್ಕಾರ(Central Govt)ವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 22ನೇ ಹಂತದ ಅನುದಾನವನ್ನು ಅರ್ಹ ರೈತರ ಖಾತೆಗಳಿಗೆ ಜಮಾ ಮಾಡಲು ಪ್ರಾರಂಭಿಸಿದೆ. ಈ ಬಾರಿಯೂ ರೈತರಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ (DBT) ವರ್ಗಾಯಿಸಲಾಗಿದೆ. ನೀವೂ ಕೂಡ ಈ ಯೋಜನೆಯ ಫಲಾನುಭವಿಯಾಗಿದ್ದರೆ, PM … Read more

PM Kisan 22nd Instalment Today: ಇಂದು ಸಂಜೆ ರೈತರ ಖಾತೆಗೆ ₹2000 ಜಮಾ – Beneficiary List ನಲ್ಲಿ ನಿಮ್ಮ ಹೆಸರಿದೆಯಾ ನೋಡಿ

PM Kisan 22nd Instalment Today: ಇಂದು ಸಂಜೆ ರೈತರ ಖಾತೆಗೆ ₹2000 ಜಮಾ – Beneficiary List ನಲ್ಲಿ ನಿಮ್ಮ ಹೆಸರಿದೆಯಾ ನೋಡಿ Live Updates

PM Kisan 22nd instalment today:ಕರ್ನಾಟಕ ಸೇರಿದಂತೆ ದೇಶದ ಕೋಟ್ಯಾಂತರ ರೈತರು ಕಾತುರದಿಂದ ಎದುರು ನೋಡುತ್ತಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆ(PM-Kisan 22nd instalment release today)ಯ 22ನೇ ಕಂತಿನ ಹಣ ಬಿಡುಗಡೆಗೆ ಕ್ಷಣಗಣನೆ(PM Kisan 22nd instalment today) ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರು ಇಂದು ಸಂಜೆ 5 ಗಂಟೆಗೆ ಈ ಹಣವನ್ನು ವರ್ಗಾವಣೆ ಮಾಡಲಿದ್ದು, ದೇಶದ 9.32 ಕೋಟಿ ಅರ್ಹ ರೈತರ ಬ್ಯಾಂಕ್ ಖಾತೆಗೆ … Read more

PM Kisan e-KYC Update:ಪಿಎಂ ಕಿಸಾನ್ 22ನೇ ಕಂತು ಬಿಡುಗಡೆಗೆ ಕ್ಷಣಗಣನೆ | ಈ ಕೆಲಸ ಕಡ್ಡಾಯ! ಈ ಕೆಲಸ ಮಾಡಿಲ್ಲ ಅಂದ್ರೆ ಖಾತೆಗೆ ಹಣ ಬರಲ್ಲ

PM Kisan e-KYC Update: ಪಿಎಂ ಕಿಸಾನ್ 22ನೇ ಕಂತು ಬಿಡುಗಡೆಗೆ ಕ್ಷಣಗಣನೆ | ಈ ಕೆಲಸ ಕಡ್ಡಾಯ! ಈ ಕೆಲಸ ಮಾಡಿಲ್ಲ ಅಂದ್ರೆ ಖಾತೆಗೆ ಹಣ ಬರಲ್ಲ Online e-KYC Guide Free

PM Kisan e-KYC Update:ಕರ್ನಾಟಕ ಸೇರಿದಂತೆ ದೇಶದ ಕೋಟ್ಯಾಂತರ ರೈತರು ಕಾತುರದಿಂದ ಎದುರು ನೋಡುತ್ತಿರುವ ಪಿಎಂ ಕಿಸಾನ್ 22ನೇ ಕಂತು (PM Kisan 22nd Installment) ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಕೇಂದ್ರ ಸರ್ಕಾರ(Central Govt)ವು ಶೀಘ್ರದಲ್ಲೇ 22ನೇ ಹಂತದ ಹಣವನ್ನು ಅರ್ಹ ರೈತರ ಖಾತೆಗಳಿಗೆ ಜಮೆ ಮಾಡಲಿದೆ. ಆದರೆ, ಈ ಹಣ ನಿಮ್ಮ ಖಾತೆ ಸೇರಬೇಕಾದರೆ, ನೀವು ಕಡ್ಡಾಯವಾಗಿ ಪಿಎಂ ಕಿಸಾನ್ ಇ-ಕೆವೈಸಿ (PM Kisan e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸಿರಬೇಕು. ಇ-ಕೆವೈಸಿ(E-KYC) ಪೂರ್ಣಗೊಳಿಸದ ರೈತರಿಗೆ 22ನೇ ಕಂತಿನ … Read more

PM Kisan 22ನೇ ಕಂತು: ರೈತರಿಗೆ ಭರ್ಜರಿ ಗುಡ್ ನ್ಯೂಸ್ – ಪಿಎಂ ಕಿಸಾನ್ ₹2000 ಹಣ ಬಿಡುಗಡೆ ದಿನಾಂಕ ಫಿಕ್ಸ್! ಕೇಂದ್ರದಿಂದ ಅಧಿಕೃತ ಘೋಷಣೆ

PM Kisan 22nd Installment Release Date Fix: ರೈತರಿಗೆ ಪಿಎಂ ಕಿಸಾನ್ ₹2000 ಹಣ ಬಿಡುಗಡೆ ದಿನಾಂಕ ಫಿಕ್ಸ್! ಕೇಂದ್ರದಿಂದ ಅಧಿಕೃತ ಘೋಷಣೆ

PM Kisan 22nd Installment Release Date Fix:ಕರ್ನಾಟಕ ಸೇರಿದಂತೆ ದೇಶಾದ್ಯಂತದ ಸುಮಾರು 10 ಕೋಟಿ ರೈತರು ಎದುರು ನೋಡುತ್ತಿದ್ದ ಕ್ಷಣ ಬಂದೇ ಬಿಟ್ಟಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM-KISAN Yojana) 22ನೇ ಕಂತಿನ (22nd Installment) ಬಿಡುಗಡೆಗೆ ಕೇಂದ್ರ ಸರ್ಕಾರ ಅಧಿಕೃತವಾಗಿ ದಿನಾಂಕವನ್ನು ಪ್ರಕಟಿಸಿದೆ. ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಮೂಲಗಳ ಪ್ರಕಾರ, ಮಾರ್ಚ್ 13, 2026 ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಈ … Read more

ರೈತ ಶಕ್ತಿ ಯೋಜನೆ 2026: ರೈತರಿಗೆ ₹1250 ಡೀಸೆಲ್ ಗೆ ಸಹಾಯಧನ – ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ ಮತ್ತು ಸಂಪೂರ್ಣ ಮಾಹಿತಿ | Raitha Shakti Yojana

Raitha Shakti Yojana 2026:ರೈತ ಶಕ್ತಿ ಯೋಜನೆ 2026: ರೈತರಿಗೆ ₹1250 ಡೀಸೆಲ್ ಗೆ ಸಹಾಯಧನ – ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ ಮತ್ತು ಸಂಪೂರ್ಣ ಮಾಹಿತಿ Free

Raitha Shakti Yojana 2026:ಕರ್ನಾಟಕದ ರೈತರಿಗೆ ಕೃಷಿ ಮಾಡುವಾಗ ಇಂಧನ ವೆಚ್ಚ ಹೆಚ್ಚಾಗುತ್ತಿರುವುದು ದೊಡ್ಡ ಸವಾಲಾಗಿದೆ. ವಿಶೇಷವಾಗಿ ಟ್ರ್ಯಾಕ್ಟರ್, ಟಿಲ್ಲರ್ ಸೇರಿದಂತೆ ಕೃಷಿ ಯಂತ್ರೋಪಕರಣಗಳನ್ನು ಬಳಸುವಾಗ ಡೀಸೆಲ್ ಖರ್ಚು ಹೆಚ್ಚಾಗಿ ರೈತರ ಮೇಲೆ ಆರ್ಥಿಕ ಒತ್ತಡ ಹೆಚ್ಚುತ್ತಿದೆ. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರ ರೈತರಿಗೆ ನೆರವಾಗಲು Raitha Shakthi Yojana ಅನ್ನು ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ ಕೃಷಿ ಕಾರ್ಯಗಳಿಗೆ ಬಳಸುವ ಡೀಸೆಲ್ ವೆಚ್ಚವನ್ನು ಕಡಿಮೆ ಮಾಡಲು ಸರ್ಕಾರ ಸಹಾಯಧನ(Subsidy) ನೀಡುತ್ತದೆ. Raitha Shakthi Yojana … Read more

Udyogini Yojana 2026: ಮಹಿಳೆಯರಿಗೆ ಯಾವುದೇ ಬಡ್ಡಿ ಇಲ್ಲದೆ ₹3 ಲಕ್ಷ ಸಾಲ | ₹1.50 ಲಕ್ಷ ಸಬ್ಸಿಡಿ – ಈಗಲೇ ಅರ್ಜಿ ಸಲ್ಲಿಸಿ

Udyogini Yojana 2026: ಮಹಿಳೆಯರಿಗೆ ಯಾವುದೇ ಬಡ್ಡಿ ಇಲ್ಲದೆ ₹3 ಲಕ್ಷ ಸಾಲ | ₹1.50 ಲಕ್ಷ ಸಬ್ಸಿಡಿ – ಈಗಲೇ ಅರ್ಜಿ ಸಲ್ಲಿಸಿ Free

Udyogini Yojana 2026:ಕರ್ನಾಟಕ ರಾಜ್ಯದಲ್ಲಿ ಲಕ್ಷಾಂತರ ಮಹಿಳೆಯರು ಸ್ವಂತ ಉದ್ಯಮ ಪ್ರಾರಂಭಿಸುವ ಕನಸು ಕಾಣುತ್ತಾರೆ. ಆದರೆ ಬಂಡವಾಳದ ಕೊರತೆಯಿಂದ ಅವರ ಕನಸು ಕನಸಾಗಿಯೇ ಉಳಿಯುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿಯೇ ಕರ್ನಾಟಕ ಸರ್ಕಾರವು ಉದ್ಯೋಗಿನಿ ಯೋಜನೆ ಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಮಹಿಳೆಯರಿಗೆ ಯಾವುದೇ ಬಡ್ಡಿ ಇಲ್ಲದೆ ಗರಿಷ್ಠ 3 ಲಕ್ಷ ರೂಪಾಯಿವರೆಗೆ ಸಾಲ ಲಭ್ಯವಾಗುತ್ತದೆ. ಅಷ್ಟೇ ಅಲ್ಲ, 1.50 ಲಕ್ಷ ರೂಪಾಯಿವರೆಗಿನ ಸಾಲದಲ್ಲಿ ಒಂದು ಭಾಗ ಮನ್ನಾ (ಸಬ್ಸಿಡಿ) ಕೂಡ ಸಿಗುತ್ತದೆ. ಈ ಲೇಖನದಲ್ಲಿ ಉದ್ಯೋಗಿನಿ ಯೋಜನೆ … Read more